vishwapragathinews@gmail.com

ಜೀವನವನ್ನೇ ವೃಕ್ಷಗಳ ಮಡಿಡಲ್ಲಿ ಕಳೆದ ತಾಯಿ `ಸಾಲು ಮರದ ತಿಮ್ಮಕ್ಕ’

ತಾವು ಬೆಳೆಸಿದ ಮರಗಳೇ ನನ್ನ ಮಕ್ಕಳು’ ಎಂದು ಪೋಷಿಸಿದ್ದ ವೃಕ್ಷಮಾತೆ `ಸಾಲು ಮರದ ತಿಮ್ಮಕ್ಕ’ ಪ್ರತಿಯೊಬ್ಬ ಹಸಿರು ಪ್ರೇಮಿಯ ಪ್ರಿತಿಯ ಮಾತೆ, ದೇಶದಲ್ಲಿಯೇ ಸಾಲು ಮರದ ತಿಮ್ಮಕ್ಕ ಎಂದೇ ಪ್ರಸಿದ್ದಯಾಗಿರುವ ವೃಕ್ಷ ಮಾತೆ ತಮ್ಮ ಜೀವನವನ್ನು ಅಂತಿಮಗೊಳಿಸಿದ್ದಾರೆ, ಆದರೆ ಪ್ರತಿಯೊಬ್ಬ ಹಸಿರು ಪ್ರೇಮಿಗಳಲ್ಲಿ ಅಚ್ಚಳಿಯದ ಹಸಿರಾಗಿ ಉಳಿಯಲಿದ್ದಾರೆ… ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ (114)ಅವರು ತೀವ್ರ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾಲುಮರದ ತಿಮ್ಮಕ್ಕ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾಲುಮರದ ತಿಮ್ಮಕ್ಕ…

Read More

ಗಾಳಿ ಆಂಜನೇಯ ಸ್ವಾಮಿ, ಭಕ್ತರ ಆರಾಧ್ಯ ದೈವ

ವಿಶ್ವ ಭೂಪಟದಲ್ಲಿ ಹೆಸರು ವಾಸಿ ಆಗಿರುವ ಬೆಂಗಳೂರು ನಗರದ ಮೈಸೂರು ರಸ್ತೆಯಲ್ಲಿರುವ ಪ್ರತಿಷ್ಠಿತ ದೇವಲಾಯಗಳಲ್ಲಿ ಶ್ರೀ ಗಾಳಿ ಆಂಜನೇಯ ದೇವಸ್ಥಾನವೂ ಒಂದು. ನಾನಾ ಹೆಸರುಗಳಿಂದ ಕರೆಯಲ್ಪಡುವ ಹನುಮಂತ ವಾಯುಪುತ್ರನಾಗಿರುವುದರಿಂದ ಇಲ್ಲಿನ ಹನುಮ ದೇವಸ್ಥಾನಕ್ಕೆ ಗಾಳಿ ಆಂಜನೇಯ ಎಂಬ ಹೆಸರು ಬಂದಿದೆ. ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಭಕ್ತಿಯಿಂದ ದಿನನಿತ್ಯ ಪೂಜಿಸಲಾಗುತ್ತದೆ. ಈ ದೇವಾಲಯವನ್ನು ಚೆನ್ನಪಟ್ಟಣದ ಶ್ರೀ ವ್ಯಾಸರಾಯರು 1425ರಲ್ಲಿ ಕಟ್ಟಿಸಿದ್ದರು ಎಂದು ಹೇಳಲಾಗುತ್ತಿದೆ. ದೇವಾಲಯದ ಮುಂದೆ ಸುಂದರ ಹಾಗೂ ಎತ್ತರವಾದ ಗೋಪುರವಿದೆ….

Read More